‘ಈಗಾಗಲೇ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಡಾ.ಎಸ್.ಎಂ.ಜಾಮದಾರ ನೇತೃತ್ವದಲ್ಲಿ ಈ ಸಂಬಂಧ ಸಭೆಗಳು ನಡೆದಿವೆ. ಪ್ರತಿ ಜಿಲ್ಲಾ ಕೇಂದ್ರ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿಯೂ ಅಲ್ಲಿನ ಪ್ರಮುಖರು ಪ್ರಚಾರ ಸಭೆ ನಡೆಸಿದ್ದಾರೆ. ಬೀದರ್ ಜಿಲ್ಲಾ ಕೇಂದ್ರ ಮತ್ತು ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಚೇರಿ ಗಳನ್ನು ಆರಂಭಿಸಲಾಗಿದೆ. ವಸತಿಗಾಗಿ ಸಂಪರ್ಕಿಸಲು ಸಮಿತಿ ರಚಿ ಸಲಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ. ವಸತಿ ಹಾಗೂ ಇತರೆ ವ್ಯವಸ್ಥೆಗಾಗಿ ರವೀಂದ್ರ ಮೊ.ಸಂ: 9880282331, ಶಿವಕುಮಾರ-9916111167, ಸುನಿಲ-7760680999, ಮಹೇಶ- 9035669950, ಶ್ರೀಕಾಂತ ಬಡದಾಳೆ- 9880451929, ಜಗನ್ನಾಥ ಪಾಟೀಲ-9741974133 ಮತ್ತು ಶಂಕರ ಮದರಗೈ-8123913207 ಗೆ ಸಂಪರ್ಕಿ ಸಲು ಕೋರಲಾಗಿದೆ.