ಶಿಕ್ಷಕರ ಸ್ವಆಸಕ್ತಿಯಿಂದ ನಿರ್ಮಾಣಗೊಂಡ ಶಾಲಾ ಕೈತೋಟ
ಶಾಲಾ ವರ್ಗ ಕೋಣೆಯಲ್ಲಿ ಆಕರ್ಷಕ ಕಲಿಕಾ ಚಾರ್ಟ್ ಗಳನ್ನು ಸ್ವಂತ ಖರ್ಚಿನಲ್ಲಿ ನೇತು ಹಾಕಿರುವುದು
ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು

ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರಿಗೆ ತಿಳಿ ಹೇಳುತ್ತಿದ್ದೇವೆ
ಉಮೇಶ ಭೋಸ್ಲೆ ಎಸ್ಡಿಎಂಸಿ ಅಧ್ಯಕ್ಷ
ನಮಗೆ ಅನ್ನ ಕೊಡುತ್ತಿರುವ ಸರ್ಕಾರಿ ಶಾಲೆ ಉಳಿದು ಬೆಳೆಯಬೇಕು ಎಂಬ ಸದುದ್ದೇಶದಿಂದ ಸಮಾನ ಮನಸ್ಕ ಶಿಕ್ಷಕರು ಶ್ರಮಿಸುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು
ಜ್ಞಾನೇಶ್ವರ ಬಿರಾದಾರ ಮುಖ್ಯಶಿಕ್ಷಕ