ಕಾಂಗ್ರೆಸ್ನಿಂದ ಸಾಗರ್ ಖಂಡ್ರೆ, ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ) ಪುಟ್ಟರಾಜ ಹಣಮಂತ ನಂದಿ, ನ್ಯಾಷನಲ್ ಡೆವಲಪ್ಮೆಂಟ್ ಪಾರ್ಟಿಯಿಂದ ಬಾಬು ಪಾಶಾ ಮೊಯಿನುದ್ದಿನ್, ಜೈಹಿಂದ್ ಸೇನಾ ಪಕ್ಷದಿಂದ ರಾಮಚಂದ್ರ ನಾರಾಯಣ ಕಚವೆ, ಆಲ್ ಇಂಡಿಯಾ ಉಲಮಾ ಕಾಂಗ್ರೆಸ್ ಪಕ್ಷದಿಂದ ಮೊಹಮ್ಮದ್ ಶಫೀಕ್ ಉರ್ ರೆಹಮಾನ್, ಪಕ್ಷೇತರರಾಗಿ ಜಯರಾಜ ಕಾಶಪ್ಪ ಬುಕ್ಕಾ ಹಾಗೂ ವಸಿಮುದ್ದಿನ್ ಅಬ್ದುಲ್ ಖಯುಮ್ ನಾಮಪತ್ರ ಸಲ್ಲಿಸಿದರು.