ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಕಾರ್ಯದರ್ಶಿಗಳಾದ ಅಂಕುಶ ಗೋಖಲೆ, ಜ್ಞಾನೇಶ್ವರ ಸಿಂಗಾರೆ, ಪ್ರಕಾಶ ಕೋಟೆ, ಜಮೀಲ್ ಖಾನ್, ಮುಖಂಡರಾದ ರಾಜಕುಮಾರ ಸಿಂಧೆ, ತಿಪ್ಪಣ್ಣ ವಾಲಿ, ಗುಣವಂತ ಸೂರ್ಯವಂಶಿ, ಕಪಿಲ್ ಗೋಡಬೋಲೆ, ದತ್ತಪ್ಪ ಭಂಡಾರಿ, ಸಂಜುಕುಮಾರ ಮೇದಾ, ಶಶಿಕಾಂತ ಬಾವಿದೊಡ್ಡಿ, ಅಶೋಕ ಮಂಠಾಳಕರ್, ವಹೀದ್ ಲಖನ್, ಶೇಕ್ ಮೆಹಬೂಬ್, ಜಾಫರ್, ಡಿಸೋಜಾ, ಮಹೇಶ, ಮಹ್ಮಮದ್ ಮೂಸಾ ಇದ್ದರು.