ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಬಸವರಾಜ ಜಕ್ಕಾ, ರಾಜಶೇಖರ ಮಂಗಲಗಿ, ಶಿವರಾಜ ಕಣಜೆ, ಬಳವಂತರಾವ್ ಪಾಂಡ್ರೆ, ರಾಘವೇಂದ್ರ ಕುಲಕರ್ಣಿ, ಶಿವಾನಂದ ಪಾಟೀಲ, ಸಿದ್ಧಾರೂಢ ಕಂದಗೂಳೆ, ರಾಜೇಂದ್ರ ಮಣಗೇರಿ, ಸಿದ್ಧಾರೆಡ್ಡಿ ನಾಗೋರಾ, ದಿಲೀಪ್ ಮಂಗಳೂರೆ, ರಾಜಪ್ಪ ಸ್ವಾಮಿ, ಬಾಪು ಮಡಕಿ, ಚನ್ನಪ್ಪ ಸಂಗೋಳಗಿ, ವೀರಪ್ಪ ಜೀರಗೆ, ಬಸವರಾಜ ಯಾಕತಪುರೆ, ಸುಭಾಷ ಸಿರಂಜೆ, ಗುರನಾಥ ರಾಜಗೀರಾ, ರಮೇಶ ಬಿರಾದಾರ, ಸುನೀಲ್ ಭಾವಿಕಟ್ಟಿ, ಶಂಕರ ಚೊಂಡಿ ಇದ್ದರು. ಶಿವಪುತ್ರ ಪಾಟೀಲ ಸ್ವಾಗತಿಸಿದರು. ಹಾವಯ್ಯ ಸ್ವಾಮಿ ವಂದಿಸಿದರು.