ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿ ಕಾರಿಗಳು ಸ್ಥಳಕ್ಕೆ ಬಂದು ರದ್ದು ಗೊಳಿಸಿದರು. ‘ನಿಗದಿತ ವಯಸ್ಸು ಆಗುವ ವರೆಗೆ ಮದುವೆ ಮಾಡುವುದಿಲ್ಲ ಎಂದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆದುಕೊಳ್ಳಲಾಯಿತು’ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸಹಾಯ ವಾಣಿ ಜಿಲ್ಲಾ ಧಿಕಾರಿ ವಿನೋದ ಕುರೆ, ಸಿಡಿಪಿಒ ಶ್ರೀಕಾಂತ ಇದ್ದರು.