ಚಿಕ್ಕ ಮಕ್ಕಳ ತಜ್ಞ ಡಾ. ಚಂದಾ ಇಂದ್ರಜೀತ, ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ, ಡಾ. ಯೋಗೇಶ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಅಧಿಕಾರಿ ಶಿವಪ್ರಕಾಶ ಹಿರೇಮಠ ಮಾತನಾಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರಾದ ಡಾ. ಕಪೀಲ್, ಡಾ. ಯೋಗೇಶ್ವರಿ, ಡಾ. ಸುರೇಖಾ, ಡಾ. ಪೂಜಾ. ಗೌತಮ ಶಿಂಧೆ, ಜಿಲ್ಲಾ ಸಂಯೋಜಕಿ ಡಾ. ಜೈಶಾಲಿ ಮುಡಬಿ, ಶುಶ್ರೂಷಕಿಯರಾದ ವಿನೋಲಿಯಾ, ಶ್ರುತಿ, ಅವಿನಾಶ ವೈದೇಹಿ ಆಸ್ಪತ್ರೆಯ ಲೊಕೇಶ ಇದ್ದರು. ಶಿವಕುಮಾರ ಕಿವಡೆ ಸ್ವಾಗತಿಸಿದರು. ಶಿವಕುಮಾರ ಕಂಪ್ಲಿ ವಂದಿಸಿದರು.