ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಂಕಿತಾ, ಸಂಧ್ಯಾರಾಣಿ, ಜ್ಞಾನದೇವಿ, ಕರುಣಾ, ದಿವ್ಯಭಾರತಿ, ಲಕ್ಷ್ಮಿ, ಮಾಳಿಂಗರಾಯ, ವಿಜಯಕುಮಾರ, ಟಿಇಟಿಯಲ್ಲಿ ಅರ್ಹತೆ ಪಡೆದ ಓಂಕಾರ ಕನ್ನಾಳೆ, ಪ್ರಿಯಂಕಾ ಎಸ್. ಮಲ್ಕಾಪುರೆ, ಪ್ರೇಮಾ ಡಿ. ಶಾಮಣ್ಣ, ಗೀತಾ ಗುನ್ನಳ್ಳಿ, ರೇಣುಕಾ ಹಾಗೂ ಆಕಾಶ ಮೋರೆ ಅವರನ್ನು ಸನ್ಮಾನಿಸಲಾಯಿತು.