‘ನಾವು ಯಾವುದೇ ಫಲಾಪೇಕ್ಷೆ ಬಯಸದೇ ಪ್ರಾಮಾಣಿಕವಾಗಿ ಕಾಯಕ ಮಾಡಬೇಕು. ದೇವರು ಫಲ ತಾನಾಗಿಯೇ ಕೋಡುತ್ತಾನೆ. ಸನ್ಮಾನಗಳು ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತವೆ’ ಎಂದು ನುಡಿದರು.
ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಕರ್ನಾಟಕ ಜಾನಪದ ಪರಿಷತ್ ಕಲ್ಯಾಣ ಕರ್ನಾಟಕದ ಸಂಯೋಜಕ ಜಗನ್ನಾಥ ಹೆಬ್ಬಾಳೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ, ವಿ.ಎಂ.ಡಾಕುಳಗೆ, ಪ್ರಕಾಶ ಕನ್ನಾಳೆ, ಲಿಂಗಾಯತ ಅಭಿವೃದ್ಧಿ ಸಂಘದ ಬಿ.ಜಿ.ಶೆಟಕಾರ, ಶಂಕರರಾವ್ ಹೊನ್ನಾ, ನಿಜಲಿಂಗಪ್ಪ ತಗಾರೆ, ವೀರಶೆಟ್ಟಿ ಮಣಗೆ, ಮಹಾನಂದಾ ಮಡಕಿ, ಎಂ.ಜಿ.ಗಂಗನಪಳ್ಳಿ, ಮಡಿವಾಳಪ್ಪ, ಮೀರಾ ಖೇಣಿ, ಸುನೀತಾ ಕೂಡ್ಲಿಕರ್, ಸವಿತಾ ಸಾಕೋಳೆ, ಮಹಾರುದ್ರ ಡಾಕುಳಗೆ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಎಸ್.ಬಿ.ಕುಚಬಾಳ, ಶ್ರೀಕಾಂತ ಪಾಟೀಲ ಹಾಗೂ ಬಸವರಾಜ ಹೆಗ್ಗೆ ಇದ್ದರು.