ಪಾಚಾರ್ಯ ಪ್ರೊ. ಗಿರಿರಾವ್ ಕುಲಕರ್ಣಿ ಉದ್ಘಾಟಿಸಿದರು. ಕಾಲೇಜು ಸಹ ಸಂಚಾಲಕ ಡಾ. ಶ್ರೀನಿವಾಸ ಬಂಡಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-20ರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ಗೋವಿಂದ ಮೋತಿರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಲೀಲಾವತಿ ಪೂಜಾರ್ ಇದ್ದರು. ಗ್ರಂಥಪಾಲಕ ವೈಜಿನಾಥ ಎಂ.ಸ್ವಾಮಿ ಸ್ವಾಗತಿಸಿದರು. ಓಂಕಾರ ಮಹಾಶೆಟ್ಟಿ ನಿರೂಪಿಸಿದರು. ಡಾ. ರಾಜಕುಮಾರ ರಾಠೋಡ್ ವಂದಿಸಿದರು.