ನಮ್ಮ ಹುಟ್ಟು ಹಬ್ಬದಂದು ಗಿಡ ನೆಡಬೇಕು. ದೊಡ್ಡದು ಆಗುವತನಕ ರಕ್ಷಣೆ ಮಾಡಬೇಕು. ಮದುವೆ ವಾರ್ಷಿಕೋತ್ಸವವೇ, ಮಕ್ಕಳ ಹುಟ್ಟುಹಬ್ಬ, ಹಿರಿಯರ ಪುಣ್ಯಸ್ಮರಣೆ ಮುಂತಾದ ಸಂದರ್ಭದಲ್ಲಿ ಅವರ ಸವಿನೆನಹುನಲ್ಲಿ ಒಂದು ಸಸಿನೆಟ್ಟು ಮರ ಬೆಳೆಸಿದರೆ ಸಾವಿರ ಸಾವಿರ ಟನ್ ಆಮ್ಲಜನಕ ನೀಡುತ್ತದೆ. ಆದುದರಿಂದ ಮನುಕುಲ ಬುದಕುತ್ತದೆ. ಪರಿಸರದಲ್ಲಿ ದೇವರನ್ನು ಕಾಣುವ ದಿವ್ಯ ದೃಷ್ಟಿ ನಮ್ಮದಾಗಬೇಕು. ಆಗ ಪರಿಸರದ ರಕ್ಷಣೆಯಾಗುತ್ತದೆ.