ಬೆಂಗಳೂರಿನ ಡಾ. ವಿದ್ಯಾರಾಜು, ಎಸ್.ಪಿ ಸುಳ್ಳದ, ಕೋಡ್ಲಾದ ನಂಜುಂಡ ಸ್ವಾಮೀಜಿ, ಕಲಬುರಗಿಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಂಬಾರಾಯ ಎಸ್.ರುದ್ರವಾಡಿ, ಬೆಂಗಳೂರಿನ ಮಾಜಿ ಮೇಯರ್ ಸಂಪತ ರಾಜ್, ಸೇಡಂನ ಸಂಗಣ್ಣ ಜಿ.ಪೊಲೀಸ್ ಪಾಟೀಲ, ಕಲಬುರಗಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಸಂಸ್ಥೆಯ ಉಪಾಧ್ಯಕ್ಷ ಡಾ.ಅನಮೋಲ್ ಮೋದಿ, ಕಾರ್ಯದರ್ಶಿ ಡಾ.ಚಿನ್ನಮ್ಮ ಗದ್ದಗಿ, ಸಂಸ್ಥೆಯ ಖಜಾಂಚಿ ಡಾ.ಪ್ರಿಯಾ ಗದ್ದಗಿ ಮೋದಿ ಇದ್ದರು.