ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಸತ್ಯಕ್ಕ ತಾಯಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಅಂಬಿಕಾ ಪವಾರ್, ಧುರೀಣ ಡಾ. ಕಲ್ಲಪ್ಪ ಉಪ್ಪೆ, ಗಿರೀಶ್ ವಡೆಯರ್, ವಸಂತ ವಕೀಲ್, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘುಳೆ, ಶರಣಪ್ಪ ಮಿಠಾರೆ, ಸುರೇಶ ಭೋಸ್ಲೆ, ಧೋಂಡಿಬಾ ನರೋಟೆ, ಡಾ. ಮಹೇಶ ಬಿರಾದಾರ, ಬಂಡೆಪ್ಪ ಕಂಟೆ, ಶಿವರಾಜ ಅಲ್ಮಾಜೆ, ಸೂರ್ಯಕಾಂತ ಉಪಸ್ಥಿತರಿದ್ದರು. ಸಂಜುಕುಮಾರ ಜುಮ್ಮಾ ವಂದಿಸಿದರು.