ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರೈತ ಉಮಾಕಾಂತ ಗುಮ್ತಾ ಅವರು ಕಾಡುಹಂದಿಗಳ ಉಪಟಳದಿಂದ ಹೊಲದಲ್ಲಿ ಬೆಳೆದ ಕಬ್ಬು ರಕ್ಷಿಸಿಕೊಳ್ಳಲು ತಮ್ಮ ಹೊಲಕ್ಕೆ ಸೀರೆಗಳ ಬೇಲಿ ಹಾಕಿರುವುದು
ಭಾಲ್ಕಿ ತಾಲ್ಲೂಕಿನ ತೇಗಂಪೂರ ಗ್ರಾಮದ ರೈತರೊಬ್ಬರು ಕಾಡುಹಂದಿ ಜಿಂಕೆಗಳ ಉಪಟಳದಿಂದ ಹೊಲದಲ್ಲಿನ ಬೆಳೆಗಳನ್ನು ರಕ್ಷಿಸಲು ದಾರದ ಬೇಲಿ ಅಳವಡಿಸಿರುವುದು