‘ಪ್ರತಿದಿನ ಬೆಳಿಗ್ಗೆ ಎಮ್ಮೆಗಳ ಹಾಲು ಹಿಂಡುವುದು, ಸಗಣಿ ಬಳಿಯುವುದು, ಎಮ್ಮೆಗಳಿಗೆ ನೀರು, ಮೇವು ಹಾಕುವುದು ಸೇರಿದಂತೆ ಕೊಟ್ಟಿಗೆಯ ಎಲ್ಲ ಜವಾಬ್ದಾರಿಯನ್ನು ಆಳುಗಳೊಂದಿಗೆ ನಾಗೇಶ ಅವರು ಖುದ್ದಾಗಿ ನಿಭಾಯಿಸುತ್ತಿದ್ದಾರೆ. ಯುವ ರೈತರಿಗೆ ನಾಗೇಶ ಅವರು ಪ್ರೇರಣೆಯಾಗಿದ್ದಾರೆ. ಇವರಿಂದ ಯುವಕರು ಕಲಿಯಬೇಕು’ ಎಂದು ಗ್ರಾಮದ ಯುವ ರೈತ ಶಿವಕುಮಾರ ರೆಡ್ಡಿ ತಿಳಿಸುತ್ತಾರೆ.