ಹಳೆ ತಾಲ್ಲೂಕು ಕೇಂದ್ರಗಳಿಂದ ವಾಹನ ತೆರಳುವಷ್ಟರಲ್ಲಿ ಎಲ್ಲಾ ಬೂದಿ; ಠಾಣೆ ಸ್ಥಾಪನೆಗೆ ಹೆಚ್ಚಿದ ಆಗ್ರಹ
ಗುರುಪ್ರಸಾದ ಮೆಂಟೇ
Published : 7 ಫೆಬ್ರುವರಿ 2026, 3:13 IST
Last Updated : 7 ಫೆಬ್ರುವರಿ 2026, 3:13 IST
ಫಾಲೋ ಮಾಡಿ
Comments
ಹುಲಸೂರ ತಾಲ್ಲೂಕ ಕೇಂದ್ರದಲ್ಲಿ ಅಗ್ನಿಶಾಮಕ ದಳವಿಲ್ಲದಿರುವುದು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು