ಜೈಕಾಂತ ಗಂಗೋಜಿ, ಬಸವರಾಜ ಮರೆ, ಅಶೋಕ ತಾಂಬೋಳೆ, ಉದ್ಯಮಿ ಗಫಾರ್ ಪಟೇಲರಿಗೆ ವಿಶೇಷ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಶರಣಪ್ಪ ಬಿರಾದಾರ, ರಮೇಶ ಮಾನಶೆಟ್ಟೆ, ವಿಠಲರಾವ್ ಮೇತ್ರೆ, ಜಯರಾಜ ದಾಬಶೆಟ್ಟೆ, ನಿರಂಜಪ್ಪ ಪಾತ್ರೆ, ಚಂದ್ರಕಾಂತ ಮಾಶೆಟ್ಟೆ, ಸುಭಾಷ ಹುಲಸೂರೆ, ಮುನಿರೋದ್ದಿನ್ ಮಾಸಿಮಾಡ, ಶಾಂತಯ್ಯಾ ಸ್ವಾಮಿ ಹಾಗೂ ರತ್ನಮ್ಮ ಹಾಲಕೂಡೆ ಇದ್ದರು.