<p><strong>ಕಮಲನಗರ</strong>: ‘ಜಾನಪದ ನಮ್ಮ ಜೀವನದ ಪ್ರತಿ ದರ್ಪಣ’ ಎಂದು ಸಾವಿತ್ರಿಬಾಯಿ ಜಾಧವ ಹೇಳಿದರು.</p>.<p>ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಸಂಗೀತ, ನಾಟಕಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ನಮ್ಮ ಭಾಗದ ಕುರಿತು ಅರಿವು ಮೂಡಿಸು ವ ಕೆಲಸ ಮಾಡಲಾಗಿದೆ ಎಂದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ಮನೋಜಕುಮಾರ ಬಿರಾದಾರ, ಜಗನ್ನಾಥ ಮೇತ್ರೆ, ರೇಖಾಬಾಯಿ ಕಾಂಬಳೆ, ಇಂದ್ರಾಬಾಯಿ ಕಮನಿವಾಡೆ ಹಾಗೂ ಗ್ರಾಮಸ್ಥರು ಇದ್ದರು.</p>.<p>ಜೈ ಭೀಮ ಗಾಯನ ಪಾರ್ಟಿ ತಂಡದ ವತಿಯಿಂದ ಪ್ರದರ್ಶನಗಳು ನಡೆದವು. ತುಕಾರಾಮ ವಾಗಮಾರೆ ತಬಲಾ, ಗಣಪತಿ ಕಾಂಬಳೆ ಹಾರ್ಮೋನಿಯಂ ನುಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ‘ಜಾನಪದ ನಮ್ಮ ಜೀವನದ ಪ್ರತಿ ದರ್ಪಣ’ ಎಂದು ಸಾವಿತ್ರಿಬಾಯಿ ಜಾಧವ ಹೇಳಿದರು.</p>.<p>ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಸಂಗೀತ, ನಾಟಕಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ನಮ್ಮ ಭಾಗದ ಕುರಿತು ಅರಿವು ಮೂಡಿಸು ವ ಕೆಲಸ ಮಾಡಲಾಗಿದೆ ಎಂದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ಮನೋಜಕುಮಾರ ಬಿರಾದಾರ, ಜಗನ್ನಾಥ ಮೇತ್ರೆ, ರೇಖಾಬಾಯಿ ಕಾಂಬಳೆ, ಇಂದ್ರಾಬಾಯಿ ಕಮನಿವಾಡೆ ಹಾಗೂ ಗ್ರಾಮಸ್ಥರು ಇದ್ದರು.</p>.<p>ಜೈ ಭೀಮ ಗಾಯನ ಪಾರ್ಟಿ ತಂಡದ ವತಿಯಿಂದ ಪ್ರದರ್ಶನಗಳು ನಡೆದವು. ತುಕಾರಾಮ ವಾಗಮಾರೆ ತಬಲಾ, ಗಣಪತಿ ಕಾಂಬಳೆ ಹಾರ್ಮೋನಿಯಂ ನುಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>