ಬಿಆರ್ಪಿ ಆನಂದ ಹಳೆಂಬರೆ, ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಖಟಕಚಿಂಚೋಳಿ ಸಿಆರ್ಪಿ ವಿಜಯಕುಮಾರ, ವರವಟ್ಟಿ (ಬಿ) ಸಿಆರ್ ಪಿ ಸೊಮನಾಥ ಮೂಲಗೆ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶೋಕ ಕುಂಬಾರ, ಮುಖ್ಯ ಶಿಕ್ಷಕ ರಾಜಕುಮಾರ ಉಪಸ್ಥಿತರಿದ್ದರು. ಪ್ರಕಾಶ ಮಾಗಾವೆ ಸ್ವಾಗತಿಸಿ ಶಾಮಲಾ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.