ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಭಾಲ್ಕಿ: ಆಶ್ರಯವಿಲ್ಲದೆ ಗಿಸಾಡಿ ಕುಟುಂಬಗಳ ಪರದಾಟ

ತೆರವಿಗೆ ಪುರಸಭೆ ಅಧಿಕಾರಿಗಳ ಸೂಚನೆ
ಬಸವರಾಜ್ ಎಸ್. ಪ್ರಭಾ
Published : 10 ಫೆಬ್ರುವರಿ 2025, 4:09 IST
Last Updated : 10 ಫೆಬ್ರುವರಿ 2025, 4:09 IST
ಫಾಲೋ ಮಾಡಿ
Comments
ಭಾಲ್ಕಿಯ ಅಂಬೇಡ್ಕರ್ ವೃತ್ತ ಸಮೀಪ ನೆಲೆಸಿದ ಗಿಸಾಡಿ (ಕಮ್ಮಾರ) ಕುಟುಂಬದ ಒಂದು ಟೆಂಟ್ ಪುರಸಭೆಯವರು ಖಾಲಿ ಮಾಡಿಸಿರುವುದರಿಂದ ಕುಟುಂಬ ಸದಸ್ಯರಿಗೆ ನೆರಳಿನ ಆಶ್ರಯವಿಲ್ಲವಾಗಿದೆ
ಭಾಲ್ಕಿಯ ಅಂಬೇಡ್ಕರ್ ವೃತ್ತ ಸಮೀಪ ನೆಲೆಸಿದ ಗಿಸಾಡಿ (ಕಮ್ಮಾರ) ಕುಟುಂಬದ ಒಂದು ಟೆಂಟ್ ಪುರಸಭೆಯವರು ಖಾಲಿ ಮಾಡಿಸಿರುವುದರಿಂದ ಕುಟುಂಬ ಸದಸ್ಯರಿಗೆ ನೆರಳಿನ ಆಶ್ರಯವಿಲ್ಲವಾಗಿದೆ
ಪುರಸಭೆಯವರು ನೀರಿನ ಟ್ಯಾಂಕ್ ಬಳಿ ಮೊದಲು ತಾತ್ಕಾಲಿಕ ಶೆಡ್ ವಿದ್ಯುತ್ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಕುಟುಂಬಗಳನ್ನು ಸ್ಥಳಾಂತರಿಸಬೇಕು
ಓಂಪ್ರಕಾಶ ರೊಟ್ಟೆ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ
ಪಟ್ಟಣದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಗಿಸಾಡಿ ಕುಟುಂಬಸ್ಥರ ಸುರಕ್ಷತೆಗಾಗಿ ಸ್ಥಳಾಂತರಿಸಲಾಗುತ್ತಿದೆ. ಅಗತ್ಯ ಸೌಕರ್ಯ ಕಲ್ಪಿಸಿ ಕೊಡಲಾಗುವುದು. ಮುಂಬರುವ ದಿನಗಳಲ್ಲಿ ಪಕ್ಕಾ ಮನೆ ನೀಡಲಾಗುವುದು
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ
ಪುರಸಭೆಯ ಕ್ರಮದಿಂದ ಬದುಕಿನ ಭರವಸೆ ಕಳೆದುಕೊಂಡಿದ್ದೇವೆ. ನಮಗೆ ಆಶ್ರಯದ ಜತೆ ಮಕ್ಕಳ ಶೈಕ್ಷಣಿಕ ಜೀವನ ಮೊಟಕುಗೊಳ್ಳುವ ಆತಂಕ‌ ಎದುರಾಗಿದೆ
ಸುಮನಬಾಯಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT