ಕುರುಬ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಬಿರಾದಾರ, ಪಂಡಿತರಾವ್ ಚಿದ್ರಿ, ಬಾಬುರಾವ್ ಮಲ್ಕಾಪೂರ, ಮಾಳಪ್ಪ ಅಡಸಾರೆ, ವಿಜಯಕುಮಾರ ಕಾಶೆಂಪೂರ, ರವೀಂದ್ರ ಕಣಜೆ, ಸಮಿತಿಯ ಉಪಾಧ್ಯಕ್ಷ ಬೆಳಕೇರಿ ಶಿವಕುಮಾರ ಬೀದರ್, ನಿರ್ದೇಶಕರಾದ ಓಂಕಾರ ಗಣಾಪೂರ, ರಾಜಪ್ಪ ಎಸ್. ಧನಮಲ್ಲೆ, ದುರ್ಗೇಶ ಕ್ಯಾಟ್ನಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.