ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಹಲಸೂರ | ತಂಗುದಾಣ ಶಿಥಿಲ: ಪ್ರಯಾಣಿಕರ ಪರದಾಟ

ಹುಲಸೂರ: ಬಸ್ಸಿಗಾಗಿ ಬಿಸಿಲು–ಮಳೆಯಲ್ಲೇ ಕಾಯಬೇಕು
ಗುರುಪ್ರಸಾದ ಮೆಂಟೇ
Published : 12 ಆಗಸ್ಟ್ 2025, 6:21 IST
Last Updated : 12 ಆಗಸ್ಟ್ 2025, 6:21 IST
ಫಾಲೋ ಮಾಡಿ
Comments
ಹುಲಸೂರ ತಾಲ್ಲೂಕಿನ ಎಲ್ಲ ಪಿಡಿಒಗಳಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಬಸ್ ತಂಗುದಾಣಗಳನ್ನು ಪರಿಶೀಲಿಸಿ ದುರಸ್ತಿ ಆಗಬೇಕಿದ್ದರೆ ಸರಿಪಡಿಸಲು ಸೂಚಿಸಿ ಕ್ರಮಕೊಳ್ಳಲಾಗುವುದು
ಮಹಾದೇವ ಜಮ್ಮು ಹುಲಸೂರ ತಾ.ಪಂ ಇಒ
ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಮಿನಿ ಬಸ್ ತಂಗುದಾಣ ಇಲ್ಲದೇ ಜನರು ಮಳೆ ಬಿಸಿಲಿನ ಸಂಕಷ್ಟ ಎದುರಿಸುವಂತಾಗಿದೆ. ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಬೇಕು
ಎಂ.ಜಿ.ರಾಜೊಳೆ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕರು
ಗಡಿಗೌಡಗಾಂವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬಳಿಯ ಬಸ್ ತಂಗುದಾಣ ದುರಸ್ತಿಗೆ ಕಾದು ಹಲವು ವರ್ಷಗಳು ಕಳೆದಿವೆ. ಇದರ ನಿರ್ವಹಣೆಗೆ ಯಾರೂ ಸ್ಪಂದಿಸಿಲ್ಲ. ನಿತ್ಯ ರಸ್ತೆಯಲ್ಲಿ ನಿಂತು ಬಸ್ ಏರುವ ಸ್ಥಿತಿಯಿದೆ
ಸತೀಶ ಹಿರೇಮಠ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT