ಇದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರಲ್ಲೂ ದೇಶಾಭಿಮಾನದ ಕಿಚ್ಚು ಹೆಚ್ಚಾಗಬೇಕು. ಎಲ್ಲರೂ ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ, ಅನೀತಿಯ ವಿರುದ್ಧ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷೆ ಉಮಾದೇವಿ ಪ್ರಕಾಶ ಖಂಡ್ರೆ ಮಾತನಾಡಿದರು. ಗೋವಿಂದರಾವ್ ಬಿರಾದಾರ, ಪುರಸಭೆ ಸದಸ್ಯ ಪಾಂಡುರಂಗ ಕನಸೆ, ಧನರಾಜ ಕುಂದೆ, ರಾಜಕುಮಾರ್ ಜಲ್ದೆ, ಸಂತೋಷ ಭೂಸಗುಂಡೆ, ಶಿವಕುಮಾರ ಮೇತ್ರೆ, ದೀಪಕ ಶಿಂಧೆ, ನಾಗೇಶ ತಮಾಸಂಗೆ, ಮಹೇಶ ಮುಚಲಂಬೆ, ಸತೀಶ ಸೂರ್ಯವಂಶಿ ಹಾಗೂ ಜೈರಾಜ ಕೊಳ್ಳಾ ಇದ್ದರು.