ನಿರ್ಣಾ ಹೋಬಳಿಯಲ್ಲಿ ಭಾದ್ರಾಪುರ ಗ್ರಾಮದ ವಿನೋದ್ ನೀಲಕಂಠ, ಪತ್ತು ರತ್ನು, ನಿರ್ಣಾದ ಬಕ್ಕಾರೆಡ್ಡಿ ಹಣಮಂತ ರಡ್ಡಿ, ಉಡಬಾಳ ಗ್ರಾಮದ ಮಹಾರುದ್ರಪ್ಪ ಮಾಣಿಕಪ್ಪ, ಮಂಗಲಗಿ ಗ್ರಾಮದ ಕಮಲರಡ್ಡಿ ವೀರಾರಡ್ಡಿ, ರೇಖಾ ಪ್ರಭು, ಬೇಮಳಖೇಡಾ ಹೋಬಳಿಯ ಚೌಕಿ ತಾಂಡದ ಜಮುನಾ ಬಾಯಿ ಭೀಮು, ಮನ್ನಾಎಖ್ಖೇಳಿ ಗ್ರಾಮದ ಗುಂಡಮ್ಮ ಘಾಳೆಪ್ಪ ಹಾಗೂ ಚಿಟಗುಪ್ಪ ಹೋಬಳಿಯ ಹಿಪ್ಪರಗಾ ಗ್ರಾಮದಲ್ಲಿ ಒಂದು ಸೇರಿ ಒಟ್ಟು 9 ಮನೆಗಳ ಗೋಡೆ ಕುಸಿದಿದ್ದು, ಸ್ಥಳಕ್ಕೆ ತಹಶೀಲ್ದಾರ್ ಜಿಯಾವುಲ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.