ನೂತನ ಪದಾದಾಧಿಕಾರಿಗಳು: ಮಂಜಮ್ಮ ಜೋಗತಿ (ಗೌರವಾಧ್ಯಕ್ಷ), ವಿಜಯಕುಮಾರ ಸೋನಾರೆ ಬೀದರ್ (ಅಧ್ಯಕ್ಷ), ಪ್ರಕಾಶ ಅಂಗಡಿ ಯಾದಗಿರಿ(ಪ್ರಧಾನ ಕಾರ್ಯದರ್ಶಿ), ಎಸ್.ಬಿ. ಹರಿಕೃಷ್ಣ ಕಲಬುರಗಿ (ಕೋಶಾಧ್ಯಕ್ಷ), ಡಿಂಗ್ರಿ ನರೇಶ ರಾಯಚೂರು, ಸುಜಾತಾ ಜಂಗಮಶೆಟ್ಟಿ ಕಲಬುರಗಿ, ಶರಣಪ್ಪ ವಡಿಗೇರಾ ಕೊಪ್ಪಳ, ಪುರುಷೋತ್ತಮ .ಜಿ ಬಳ್ಳಾರಿ (ಉಪಾಧ್ಯಕ್ಷರು), ರೇಖಾ ಅಪ್ಪಾರಾವ್ ಸೌದಿ ಬೀದರ್, ನಾಗಯ್ಯ ಸ್ವಾಮಿ ಚಿತ್ತಾಪೂರ, ಅಂಬ್ರೇಶ ಹಸಮಕಲ್ ರಾಯಚೂರು, ವಿಶ್ವನಾಥ ತೊಟ್ನಳ್ಳಿ ಕಲಬುರಗಿ (ಸಹಕಾರ್ಯದರ್ಶಿಗಳು),
ಲಲಿತಾ ಪವಾರ ಬೀದರ್, ಸುನೀಲ್ ಕಡ್ಡೆ ಬೀದರ್, ಶಿವಪ್ಪ ಹೆಬ್ಬಾಳ ಯಾದಗಿರಿ, ಬಸವರಾಜ ಬಲಕುಂದಿ ಶಿರಗುಪ್ಪ, ಜೀವನಸಾಬ ಬಿನ್ನಾಳ ಕೊಪ್ಪಳ (ಕಾರ್ಯಾಕಾರಿ ಸಮಿತಿಯ ಸದಸ್ಯರು) ಒಟ್ಟು 17 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.