ಸೋಮವಾರ, 9 ಫೆಬ್ರುವರಿ 2026
×
ADVERTISEMENT
ADVERTISEMENT

ಕಮಲನಗರ | ನೀರಿಗಾಗಿ ವಾಗನಗೇರಾ ಗ್ರಾಮಸ್ಥರ ಪರದಾಟ

ಬೇಸಿಗೆಗೂ ಮುನ್ನವೇ ಹಾಹಾಕಾರ; 2 ಕಿ.ಮೀ ದೂರದಿಂದ ನೀರು ತರಬೇಕಾದ ‍ಪರಿಸ್ಥಿತಿ
ಮಹಾದೇವ ಬಿರಾದಾರ
Published : 9 ಫೆಬ್ರುವರಿ 2026, 7:44 IST
Last Updated : 9 ಫೆಬ್ರುವರಿ 2026, 7:44 IST
ಫಾಲೋ ಮಾಡಿ
Comments
ಫೋಟೋ ಕ್ಯಾಪ್ಷನ್ : 8ಕೆಎಂಎಲ್01-ಎ : ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದಲ್ಲಿಯ ಜೆಜೆಎಂ ನಲ್ಲಿಗೆ ಅಲ್ಪ ಸ್ವಲ್ಪ ನೀರು ಬರುತ್ತಿರುವುದು.
ಫೋಟೋ ಕ್ಯಾಪ್ಷನ್ : 8ಕೆಎಂಎಲ್01-ಎ : ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದಲ್ಲಿಯ ಜೆಜೆಎಂ ನಲ್ಲಿಗೆ ಅಲ್ಪ ಸ್ವಲ್ಪ ನೀರು ಬರುತ್ತಿರುವುದು.
ಹಗಲು ರಾತ್ರಿ ಎನ್ನದೇ ಕಿ.ಮೀಗಟ್ಟಲೇ ನಡೆದುಕೊಂಡು ಹೋಗಿ ನೀರು ಸಂಗ್ರಹಿಸಬೇಕಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಥವಾ ಮನೆಗಳ ನಲ್ಲಿಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು.
ಶೇಷಾಬಾಯಿ ನರಸಿಂಗ ಗ್ರಾಮದ ಮಹಿಳೆ 
ನೆಲಮಟ್ಟದ ನೀರು ಸಂಗ್ರಹಗಾರ ಕ್ರಿಯಾ ಯೋಜನೆಯಲ್ಲಿದೆ. ಆದರೆ ಗ್ರಾಮಸ್ಥರು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಹೀಗಾಗಿ ಕಾಮಗಾರಿ ಅಪೂರ್ಣವಾಗಿದೆ. ಎರಡ್ಮೂರು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಲಾಗುವುದು 
ಮಾರುತಿ ರಾಠೋಡ ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT