ಜಿಲ್ಲಾ ಉಸ್ತುವಾರಿ ದತ್ತು ಸೂರ್ಯವಂಶಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಜಮೀಲ್ ಅಹಮ್ಮದ್ ಖಾನ್, ಉಪಾಧ್ಯಕ್ಷ ಅಶೋಕ ಮಂಠಾಳಕರ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಎಸ್. ವಾಲಿ, ಕಾರ್ಯದರ್ಶಿಗಳಾದ ರಾಜಕುಮಾರ ಸಿಂಧೆ, ಜ್ಞಾನೇಶ್ವರ ಸಿಂಗಾರೆ, ಕಚೇರಿ ಕಾರ್ಯದರ್ಶಿ ಜಾಫರ್ ಖುರೇಶಿ, ಸತ್ಯದೀಪ ಹಾವನೂರ, ಶಕ್ತಿಕಾಂತ ಲಕ್ಷ್ಮಿದೊಡ್ಡಿ, ದತ್ತು ಭಂಡಾರೆ, ಮಹೇಶ ಮೈಲೂರ, ರಾಘವೇಂದ್ರ ಗೋರಟೆ, ಶೇಖ ಮಹೆಮೂದ್, ಬಾಬಾ ಮದರಗಿ ಉಪಸ್ಥಿತರಿದ್ದರು. ತಿಪ್ಪಣ್ಣ ಎಸ್. ವಾಲಿ ನಿರೂಪಿಸಿದರು.