ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ ಕಮಠಾಣ, ಮುಖಂಡರಾದ ರಮೇಶ ಹೌದಖಾನಿ, ವೀರಪ್ಪ ಅಡ್ಡೆ, ಪ್ರಭು ಪರಸಗಿ, ಸ್ಟಿಫನ್, ವಿನೋದ ಪರಸರಗಿ, ಮಾರ್ಟಿನ್ ಮಾಳಗೆ, ಕುಶಾಲರಾವ್, ಶರಣು ಸ್ವಾಮಿದಾಸ, ಪ್ರಶಾಂತ, ಲಖನ್ ಇಮ್ರಾನ್, ಗಯಾಜ್, ಸುನೀಲ್, ಶ್ಯಾಮಿಲ್, ಲೋಕೇಶ ಕನಶೆಟ್ಟಿ, ವಿಶ್ವನಾಥ, ದೀಪಕ್, ಜಾನ್ಸನ್ ಮೊದಲಾದವರು ಇದ್ದರು.
ನಂತರ ಅಶೋಕ ಖೇಣಿ ಅವರು ಮನೆ ಮನೆಗೆ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಕರಪತ್ರ ವಿತರಿಸಿದರು.