ಮುಖ್ಯಶಿಕ್ಷಕ ಸೂರ್ಯಕಾಂತ ಸಿಂಗೆ, ಶಾಮಸುಂದರ ಖಾನಾಪುರ, ಧುರೀಣ ಪ್ರಕಾಶ ಘುಳೆ, ನಾಗನಾಥ ಸಾಡಂಗಲೆ, ಚೇತನ ಕಪ್ಪೆಕೇರಿ, ಗುರುನಾಥ ದೇಶಮುಖ, ಮಲ್ಲಿಕಾರ್ಜುನ ಹಿಪ್ಪಳಗಾವೆ. ಶಿವರಾಜ ಶೆಟಕಾರ, ಸಂಜುಕುಮಾರ ಜುಮ್ಮಾ, ಬಸವರಾಜ ಶೆಟಕಾರ, ಅನೀಲ ಜಿರೋಬೆ ಮತ್ತಿತರರು ಇದ್ದರು. ಇದೇ ವೇಳೆ ಕಸಾಪ ಜಿಲ್ಲಾ ಅಧ್ಯಕ್ಷ ಚುನಾವಣೆ ಪ್ರಚಾರ ಕಚೇರಿ ಉದ್ಘಾಟಿಸಲಾಯಿತು.