ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮುಖಂಡರಾದ ಸಂತೋಷ ಬಗದಲ್, ಸಂತೋಷ ಮೇತ್ರಿ, ಬೋಮಗೊಂಡ, ಚಿಟ್ಟಾವಾಡಿ, ಅಭಿ ಕಾಳೆ, ಪರಶುರಾಮ ಎಖ್ಖೆಳ್ಳಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ವಾರ್ಡನ್ ರೂಪಾ ಕೋರಿ, ಜಗನ್ನಾಥ ಸಿಕೇನಪುರ, ಪರಶುರಾವ್, ಬಾಬುರಾವ್ ಇದ್ದರು.