ನಿವೃತ್ತರಾದವರು, ವಜಾಗೊಂಡವರು, ಇತರೆ ಕಾರಣಗಳಿಂದ ನಿರ್ಗಮಿಸಿದ ನೌಕರರಿಗೆ ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾ ಅವಧಿಯ ಪ್ರತಿ ಹತ್ತು ವರ್ಷಗಳಿಗೊಮ್ಮೆ ನೀಡಬೇಕು. ಚಾಲಕ, ನಿರ್ವಾಹಕ, ತಾಂತ್ರಿ, ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಭತ್ಯೆ ಐದು ಪಟ್ಟು ಹೆಚ್ಚಿಸಬೇಕು. ಶೂ, ಜೆರ್ಸಿ, ರೇನ್ಕೋಟ್ ಸೇರಿದಂತೆ ಇತರೆ ಭತ್ಯೆ ಮೂರು ಪಟ್ಟು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.