ಪ್ರತಿದಿನ ಕ್ರಮವಾಗಿ ಹನ್ನೆರಡನೆಯ ಶತಮಾನದ ಗುಡ್ಡಾಪುರದ ದಾನಮ್ಮ-ಸೋಮನಾಥೇಶ್ವರ, ಮೇದಾರ ಕೇತಯ್ಯ-ಸಾತವ್ವೆ, ಅಮುಗಿ ದೇವಯ್ಯ-ರಾಯಮ್ಮ, ಹುತಾತ್ಮ ಹರಳಯ್ಯ-ಕಲ್ಯಾಣಮ್ಮ, ದಯಾಮಯಿ ದಸರಯ್ಯ-ವೀರಮ್ಮ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ಹಡಪದ ಅಪ್ಪಣ್ಣ-ಲಿಂಗಮ್ಮ, ಉರಿಲಿಂಗ ಪೆದ್ದಿ-ಕಾಳವ್ವೆ, ಮೋಳಿಗೆ ಮಾರಯ್ಯ-ಮಹಾದೇವಮ್ಮ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತ ಅನುಭಾವಗಳು ಮೂಡಿ ಬರಲಿವೆ ಎಂದು ಹೇಳಿದ್ದಾರೆ.