ಗುರುನಾನಕ ಐಟಿಐ ಪ್ರಾಚಾರ್ಯ ಗುರುಪ್ರೀತ್ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹಮ್ಮದ್ ಖುದ್ದೂಸ್, ರೈಸಿಂಗ್ ಹ್ಯಾಂಡ್ ಯುತ್ ಆರ್ಗನೈಸೇಷನ್ ಅಧ್ಯಕ್ಷ ಸತೀಶ್ ಬೆಳಕೋಟೆ, ನಮ್ಮ ಬೀದರ್ ಯುವಚೇತನ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರದೀಪ್ ಕಾಂಬಳೆ, ಯುವ ಮುಖಂಡ ಪವನಕುಮಾರ ಲೋಣಿ ಇದ್ದರು. ಕೋವಿಡ್ ಕಾರಣ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಕಾಪಾಡಲಾಯಿತು.