ಪತ್ರಿಕೆ ಏಜೆಂಟರಾದ ಗುರುನಾಥ ಸ್ವಾಮಿ, ಚಂದ್ರಕಾಂತ ಬಿರಾದಾರ, ವೈಜಿನಾಥ ಬಿರಾದಾರ, ಸಂತೋಷ ಬಿರಾದಾರ, ಸುನೀಲ್ ಕಮಠಾಣೆ, ಪ್ರಭಾಕರ್, ಆಕಾಶ, ಭಗವಾನ್, ಸಂಗಮೇಶ ಸ್ವಾಮಿ, ಅಬ್ದುಲ್ ಖಾದ್ರಿ, ಜಾಹೀರಾತು ವಿಭಾಗದ ಪ್ರತಿನಿಧಿಗಳಾದ ದೇವೇಂದ್ರ ಕರಂಜೆ, ಮಾಧವ ಇದ್ದರು. ನಟರಾಜ ಪಾಟೀಲ ಸ್ವಾಗತಿಸಿದರು. ಪ್ರವೀಣ ಕುಂದರಗಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಚಾಂಡೇಶ್ವರೆ ವಂದಿಸಿದರು.