ಬಿ. ವೀರಬಸವಂತರಾಯ ಅವರು ರಚಿಸಿದ ಬೀದರ್ ಜಿಲ್ಲೆಯ ಕನ್ನಡ ಬಾಬಾ ಶ್ರೀ ಪ್ರಭುರಾವ್ ಕಂಬಳಿವಾಲೆ (ಕನ್ನಡ), ಡಾ. ಮನೋಹರ ಭಂಡಾರೆ ರಚಿತ ಪ್ರಭುರಾವ್ ಕಂಬಳಿಬಾಬಾ: ವ್ಯಕ್ತಿ ಆಣಿ ಕಾರ್ಯ (ಮರಾಠಿ) ಹಾಗೂ ಡಾ. ಶ್ರೀನಿವಾಸ ಸಿರನೂರಕರ ಬರೆದ ಪ್ರಭುರಾವ್ ಕಂಬಳಿವಾಲೆ ದಿ ಮ್ಯಾನ್ ಹು ಲಿವ್ಡ್ ಫಾರ್ ಆದರ್ (ಇಂಗ್ಲಿಷ) ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವೆ ಪ್ರತಿಷ್ಠಾನದ ಶಾಂತಕುಮಾರ ಉದಗೀರೆ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.