ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ ಮರ್ಜಾಪುರ, ಶಿವರಾಜ ಮಲ್ಕಾಪುರ, ವಿಶ್ವನಾಥ ನ್ಯಾಮತಾಬಾದ್, ರಾಜು ಆಣದೂರ, ಕುಮಾರ ನಿಜಾಂಪುರ, ಶಿವು ಚಿಮಕೋಡ, ತುಕಾರಾಮ ಚಿದ್ರಿ, ಯಲ್ಲಾಲಿಂಗ ಕಪಲಾಪುರ, ಲೋಕೇಶ ಹಣಮಂತವಾಡಿ, ಪಂಡಿತ ಕಬೀರಾಬಾದ್ ವಾಡಿ, ಸಂತೋಷ ನಂದಗಾಂವ, ಶಿವಾಜಿ ಖಾನಾಪುರ, ಶಿವು ಸುಲ್ತಾನಪುರ, ಶಿವು ಅಷ್ಟೂರ, ಸದಾನಂದ ಫತೇಪುರ, ಪವನ್ ರಾಠೋಡ್, ಕಿರಣ ಸಕ್ಕರಗಂಜವಾಡಿ ಹಾಗೂ ರಮೇಶ ಮರ್ಜಾಪುರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.