ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಹೋರಾಟ ವಕ್ಫ್ ಕಾಯ್ದೆ ವಿರುದ್ಧ, ಹಿಂದೂಗಳ ವಿರುದ್ಧವಲ್ಲ: ಮುಸ್ಲಿಮರ ರ್‍ಯಾಲಿ

ವಿವಿಧ ಧರ್ಮದ ಗುರುಗಳು ಭಾಗಿ
Published : 28 ಏಪ್ರಿಲ್ 2025, 13:37 IST
Last Updated : 28 ಏಪ್ರಿಲ್ 2025, 13:37 IST
ಫಾಲೋ ಮಾಡಿ
Comments
ನಮ್ಮದು ಶಾಂತಿಯುತ ಧರ್ಮ. ಆದರೆ, ನಮಗೆ ಕಷ್ಟಕೊಟ್ಟರೆ ನಾವು ನಿಮ್ಮನ್ನು ಅಧಿಕಾರದಿಂದ ಮನೆಗೆ ಕಳಿಸುತ್ತೇವೆ.
–ಅಬು ತಬ್ಲೀಬ್‌ ರೆಹಮಾನಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಮುಸ್ಲಿಮರು ತಮ್ಮ ಹಕ್ಕಿಗಾಗಿ ಜೀವ ಕೊಡಲು ಸಿದ್ಧರಿದ್ದಾರೆ. ಆದರೆ, ಎಂದೂ ಯಾರ ಎದುರು ತಲೆಬಾಗುವುದಿಲ್ಲ.
–ಇಸಾಮುದ್ದೀನ್‌ ಮುಜಾಹಿದ್ದೀನ್‌, ಮುಸ್ಲಿಂ ಸಮಾಜದ ಮುಖಂಡ
ವಕ್ಫ್‌ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
–ಜ್ಞಾನಿ ದರ್ಬಾರ ಸಿಂಗ್‌, ಸಿಖ್‌ ಧರ್ಮದ ಮುಖಂಡ
ವಕ್ಫ್‌ ಆಸ್ತಿ ರಕ್ಷಣೆಗೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಕಾನೂನುಬಾಹಿರವಾದ ಕಾಯ್ದೆ.
–ಭಂತೆ ಜ್ಞಾನಸಾಗರ, ವೈಶಾಲಿನಗರ ಆಣದೂರ
ವಕ್ಫ್‌ ತಿದ್ದುಪಡಿ ಕಾಯ್ದೆ ಒಂದು ನಿರ್ದಿಷ್ಟ ಧರ್ಮದ ವಿರುದ್ಧವಾದುದು. ರಾಜಕೀಯ ದುರುದ್ದೇಶ ಇದರಲ್ಲಿದ್ದು, ಖಂಡನಾರ್ಹ.
–ಫಾದರ್‌ ಕ್ಲಾರಿಯೋ, ಕ್ರೈಸ್ತ ಧರ್ಮದ ಪಾದ್ರಿ
ಕಾಶ್ಮೀರದಲ್ಲಿ ದುಷ್ಕೃತ್ಯ ಎಸಗಿದ ಭಯೋತ್ಪಾದಕರು ಯಾವುದೇ ಧರ್ಮಕ್ಕೆ ಸೇರಿರಲಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು.
–ರಹೀಂ ಖಾನ್‌, ಪೌರಾಡಳಿತ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT