ಅಬಕಾರಿ ಡಿವೈಎಸ್ಪಿ ಆನಂದ ಉಕ್ಕಲಿ, ಇನ್ಸ್ಪೆಕ್ಟರ್ಗಳಾದ ರವೀಂದ್ರ ಪಾಟೀಲ, ಸತ್ಯನಾರಾಯಣದ ತ್ರಿವೇದಿ, ಸುರೇಶ ಶಂಕರ, ರಾಜಶೇಖರ, ಅನಿಲರಾಜ, ನಿಂಗನಗೌಡ, ನಾನಾಗೌಡ, ದೌಲತರಾಯಾ, ದೇವಿದಾಸ ಭೋಸಲೆ, ಸಬ್ ಇನ್ಸ್ಪೆಕ್ಟರ್ಗಳಾದ ದಿಲೀಪಸಿಂಗ್ ಠಾಕೂರ್, ರಮಾ, ಬಾಬು ಚಂದ್ರಯ್ಯ, ಚಂದ್ರಕಾಂತ, ಯುನೂಸು, ಕಾನ್ಸ್ಟೆಬಲ್ಗಳು, ವೆಲಮೆಗ್ನಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.