ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತಳಾಬಾಯಿ ಸ್ವಾಮಿ ನಿಧನ

Last Updated 8 ಡಿಸೆಂಬರ್ 2022, 13:16 IST
ಅಕ್ಷರ ಗಾತ್ರ

ಬೀದರ್: ಕಮಲನಗರ ತಾಲ್ಲೂಕಿನ ಖತಗಾಂವ್ ಗ್ರಾಮದ ಹಿರಿಯರಾದ ಪುತಳಾಬಾಯಿ ಶಿವಗೆಪ್ಪ ಸ್ವಾಮಿ (75) ಗುರುವಾರ ನಿಧನರಾದರು.

ಅವರಿಗೆ ಪತ್ರಕರ್ತ ಸಿದ್ರಾಮಯ್ಯ ಸ್ವಾಮಿ ಸೇರಿ ಇಬ್ಬರು ಪುತ್ರರು ಇದ್ದಾರೆ.
ಸ್ವಗ್ರಾಮ ಖತಗಾಂವ್‍ನ ಹೊಲದಲ್ಲಿ ಶುಕ್ರವಾರ (ಡಿ.9) ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT