ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ವೀರಣ್ಣ ಜಟ್ಲಾ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸೂರ್ಯಕಾಂತ ಮಠಪತಿ, ಪುರಸಭೆ ಮಾಜಿ ಸದಸ್ಯ ರಾಜಕುಮಾರ ಗುತ್ತೆದಾರ್, ಸುಭಾಷ ಕುಂಬಾರ್, ಆಕಾಶ ಗುತ್ತೆದಾರ್, ಅನೀಲ ಜೋಶಿ, ಪುರಸಭೆ ಸದಸ್ಯ ಮುಜಾಫರಪಟೇಲ್, ರಮೇಶ್ ಚಿಟಗುಪ್ಪಾಕರ್, ಪುರಸಭೆ ಮಾಜಿ ಅಧ್ಯಕ್ಷರಾದ ದಿಲೀಪ ಕುಮಾರ ಬಗ್ದಲಕರ್, ಬಾಬಾ ಬುಖಾರಿ, ಗಣ್ಯರಾದ ಪ್ರವೀಣ ಮೇತ್ರಸ್ಕರ್, ಪವನ ಗುತ್ತೆದಾರ್.
ಪುರಸಭೆ ಸದಸ್ಯ ನಸೀರ್, ಬಾಬಾ, ಹಬೀಬ್, ಶಕೀಲ್, ತಹಸೀನ್, ಉದಯ ಬಬಡಿ, ಸುನೀಲ ದುದಗುಂಡಿ, ನಳಿನ ಕಂದಿ, ಪ್ರಶಾಂತ ಜವಳಿ, ಪದ್ಮಾ ಕಟಗಿ, ಸಚಿನ ಮಠಪತಿ, ಪರಮೇಶ್ ಬಬಡಿ ಇದ್ದರು.