ಕವಿಗೋಷ್ಠಿಯಲ್ಲಿ ಭಾಗವಹಿಸ ಬಯಸುವ ಸಾಹಿತಿಗಳು ಸ್ವರಚಿತ ಹಾಗೂ ಹಾಗೂ ಈ ಮೊದಲು ಪ್ರಕಟವಾಗದ ಕವನಗಳನ್ನು ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಬಹುದು. ಇಲ್ಲವೇ ಒಂದು ಕವಿತೆಯನ್ನು ಮಾತ್ರ ಡಿಸೆಂಬರ್ 15 ರ ಸಂಜೆ 5 ಗಂಟೆಯ ಒಳಗೆ ನುಡಿ ತಂತ್ರಾಂಶದಲ್ಲಿ ಇ ಮೇಲ್ (kvkbidar2013@gmail.com) ಗೆ ಕಳುಹಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.