<p>ಬೀದರ್: ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅತಿಹೆಚ್ಚು ಆದಾಯ ತಂದುಕೊಟ್ಟ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿ ಡಿಪೊದಲ್ಲಿ ಸತ್ಕರಿಸಲಾಯಿತು.</p>.<p>ಡಿಪೊ ವ್ಯವಸ್ಥಾಪಕ ಶ್ರೀಮಂತ ಘಂಟೆ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.</p>.<p>ರಮೇಶ ಅವರು ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಸಂಸ್ಥೆಗೆ ದಾಖಲೆಯ ₹ 42,791 ಆದಾಯ ತಂದಿದ್ದಾರೆ. ಇದು, ಈವರೆಗಿನ ಅತ್ಯಧಿಕ ಆದಾಯವಾಗಿದೆ. ಪ್ರತಿ ಕಿ.ಮೀ. ಆದಾಯ(ಇಪಿಕೆಎಂ) ₹ 51.5 ಆಗಿದೆ ಎಂದು ಅವರು ತಿಳಿಸಿದರು.</p>.<p>ರಮೇಶ ಹಿರಿಯ ನಿರ್ವಾಹಕರಲ್ಲಿ ಒಬ್ಬರಾಗಿದ್ದಾರೆ. ಹುಮನಾಬಾದ್, ಬೀದರ್ ಡಿಪೊದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಭಾಲ್ಕಿ ಡಿಪೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ನಿಷ್ಠೆ ಮಾದರಿಯಾಗಿದೆ ಎಂದು ಹೇಳಿದರು.</p>.<p>ಚಾರ್ಜ್ಮೆನ್ ರಾಜೇಂದ್ರ, ಅಸ್ಟಿಸ್ಟಂಟ್ ಟ್ರಾಫಿಕ್ ಇನ್ಸ್ಟೆಕ್ಟರ್ ಹಣಮಂತ, ಓಂಕಾರ, ಕೆ.ಎಂ.ಪಿ.ಎಲ್ ಮಾಸ್ಟರ್ ಶಾಂತವೀರ, ನಿರ್ವಾಹಕ ವಿಜಯಕುಮಾರ, ಚಾಲಕರಾದ ಸುಂದರರಾಜ್ ಹಾಗೂ ದಯಾನಂದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅತಿಹೆಚ್ಚು ಆದಾಯ ತಂದುಕೊಟ್ಟ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿ ಡಿಪೊದಲ್ಲಿ ಸತ್ಕರಿಸಲಾಯಿತು.</p>.<p>ಡಿಪೊ ವ್ಯವಸ್ಥಾಪಕ ಶ್ರೀಮಂತ ಘಂಟೆ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.</p>.<p>ರಮೇಶ ಅವರು ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಸಂಸ್ಥೆಗೆ ದಾಖಲೆಯ ₹ 42,791 ಆದಾಯ ತಂದಿದ್ದಾರೆ. ಇದು, ಈವರೆಗಿನ ಅತ್ಯಧಿಕ ಆದಾಯವಾಗಿದೆ. ಪ್ರತಿ ಕಿ.ಮೀ. ಆದಾಯ(ಇಪಿಕೆಎಂ) ₹ 51.5 ಆಗಿದೆ ಎಂದು ಅವರು ತಿಳಿಸಿದರು.</p>.<p>ರಮೇಶ ಹಿರಿಯ ನಿರ್ವಾಹಕರಲ್ಲಿ ಒಬ್ಬರಾಗಿದ್ದಾರೆ. ಹುಮನಾಬಾದ್, ಬೀದರ್ ಡಿಪೊದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಭಾಲ್ಕಿ ಡಿಪೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ನಿಷ್ಠೆ ಮಾದರಿಯಾಗಿದೆ ಎಂದು ಹೇಳಿದರು.</p>.<p>ಚಾರ್ಜ್ಮೆನ್ ರಾಜೇಂದ್ರ, ಅಸ್ಟಿಸ್ಟಂಟ್ ಟ್ರಾಫಿಕ್ ಇನ್ಸ್ಟೆಕ್ಟರ್ ಹಣಮಂತ, ಓಂಕಾರ, ಕೆ.ಎಂ.ಪಿ.ಎಲ್ ಮಾಸ್ಟರ್ ಶಾಂತವೀರ, ನಿರ್ವಾಹಕ ವಿಜಯಕುಮಾರ, ಚಾಲಕರಾದ ಸುಂದರರಾಜ್ ಹಾಗೂ ದಯಾನಂದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>