‘ಈ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ಕೋಲಿ ಸಮುದಾಯದವರು ಮತ್ತು 22 ಸಾವಿರ ಕುರುಬ ಸಮಾಜದ ಮತಗಳಿವೆ. ಆದರೆ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಇತರೆ ಮುಖಂಡರು ಕೋಲಿ ಸಮುದಾಯ ದವರು ಬಿಜೆಪಿಗೆ ಬೆಂಬಲಿಸುತ್ತಿ ದ್ದಾರೆ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ದಿ.ನಾರಾಯಣ ರಾವ್ ಅವರು ಕೋಲಿ ಸಮುದಾಯದ ನಾಯಕರಾಗಿದ್ದರು. ಅವರ ಪತ್ನಿ ಮಾಲಾಗೆ ಟಿಕೆಟ್ ದೊರೆತಿದ್ದರಿಂದ ಇವರನ್ನು ಬಿಟ್ಟು ಅನ್ಯರಿಗೆ ಮತ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದರು.