ಗಣ್ಯರಾದ ರಹೀಂಸಾಬ್, ಡಾ.ಫಯಾಜ್ಅಲಿ, ಸಾರಿಗೆ ಸಂಸ್ಥೆ ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಗಾಯಕವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಟೈಗರ್, ಸಂಚಾಲಕ ಪರಮೇಶ್ವರ ವಾಘಮಾರೆ, ಸಿಬ್ಬಂದಿ ಮೇಲ್ವಿಚಾರಕ ಧನರಾಜ, ರಾಹುಲ್, ಉಮಾಕಾಂತ, ಕಿರಿಯ ಸಹಾಯಕ ಸಂಗಪ್ಪ ಹಾಗೂ ಸಂಸ್ಥೆಯ ಇತರೆ ಸಿಬ್ಬಂದಿ ಇದ್ದರು.