ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ರಾಧಾ ಬಹೇನಜಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕೀರ್ತಿಲತಾ ಹೊಸಾಳೆ, ಸಾರಿಕಾಗಂಗಾ, ರಾಜಕುಮಾರ ಗಂದಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ್ ಹುಸೇನ್, ಮನೋಹರ ಹೋಳ್ಕರ್, ರಾಜಪ್ಪ, ಶಾಂತಮ್ಮ ಬಿರಾದಾರ, ಶರಣಮ್ಮ ನಾರಾಯಣ, ಭುವನೇಶ್ವರಿ ಸೂರ್ಯಕಾಂತ ಸುಂಟೆ ಹಾಗೂ ನಾಗಭೂಷಣ ಮಾಮಡಿ ಇದ್ದರು. ಪ್ರಭಾವತಿ ಬೀಗೆ ನಿರೂಪಿ ಸಿದರು. ಬಾಲಿಕಾ ಉಮಾಜಿ ವಂದಿಸಿದರು.