ಪ್ರದೀಪ ವಾತಡೆ ಮಾತನಾಡಿ,‘ಪೌರ ಕಾರ್ಮಿಕರದ್ದು ಸ್ವಚ್ಛತೆ ಕೈಗೊಳ್ಳುವ ಸತ್ಯ ಶುದ್ಧ ಕಾಯಕವಾಗಿದೆ. ಇಂಥವರಿಗೆ ಸಹಾಯ, ಸಹಕಾರ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದರು.ನಗರಸಭೆ ಸದಸ್ಯೆ ಶಾಂತಮ್ಮ ಲಾಡೆ, ಮುಖಂಡ ಅಮರ ಬಡದಾಳೆ, ಹಿರಿಯರಾದ, ರೇವಣಪ್ಪ ವಾಂಜರಖೇಡೆ, ಸೂರ್ಯಕಾಂತ ಮಠ, ಬಸವರಾಜ ನೇತೆ, ಮಲ್ಲಿಕಾರ್ಜುನ ಆಗ್ರೆ, ವಿಶಾಲ ಸಂಡೆ, ಸಂದೀಪ ಸಂಡೆ, ಮಲ್ಲಿಕಾರ್ಜುನ ಸಕ್ಕರಬಾವಿ, ನೀಲಕಂಠ, ಗಂಗಾಧರ, ಶ್ರೀಶೈಲ್ ವಾತಡೆ, ಶಿವಾನಂದ, ರವಿ ಬುಡಗೆ ಮೊದಲಾದವರು ಉಪಸ್ಥಿತರಿದ್ದರು.