ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಗುಂಡ್ಲುಪೇಟೆ | ಬಂಡೀಪುರ ಅರಣ್ಯ: ಪ್ರವಾಸಿಗರ ಪುಂಡಾಟ

ಅರಣ್ಯ ಹೆದ್ದಾರಿಯಲ್ಲಿ ದಿನಸಿ ಆಹಾರದ ವಾಹನ ತಡೆಯುವ ಕಾಡಾನೆಯ ಫೋಟೊ ಕ್ಲಿಕ್ಕಿಸುವ ಪ್ರಯಾಣಿಕರು
Published : 10 ಫೆಬ್ರುವರಿ 2025, 7:17 IST
Last Updated : 10 ಫೆಬ್ರುವರಿ 2025, 7:17 IST
ಫಾಲೋ ಮಾಡಿ
Comments
ದೂರ ಓಡಿಸಿದರೂ ಆನೆ ವಾಪಸ್‌
ಹೆದ್ದಾರಿಗೆ ಬಂದು ತರಕಾರಿ ಹಣ್ಣುಗಳ ವಾಹನಗಳನ್ನು ತಡೆಯುತ್ತಿರುವ ಕಾಡಾನೆಯನ್ನು ದೂರಕ್ಕೆ ಓಡಿಸಿದರೂ ಮತ್ತೆ ರಸ್ತೆಗೆ ಬರುತ್ತಿದೆ. ತಮಿಳುನಾಡಿನ ಗಡಿಯವರೆಗೆ ಓಡಿಸಿದರೂ ಪ್ರಯೋಜನವಾಗಿಲ್ಲ. ಆನೆಯನ್ನು ಸೆರೆ ಹಿಡಿಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಎಸಿಎಫ್ ನವೀನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT