ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಸೌಹಾರ್ದ ಕರ್ನಾಟಕ: ಗಣೇಶನ ಆರಾಧಕ ಈ ರೆಹಮಾನ್

Last Updated 10 ಏಪ್ರಿಲ್ 2022, 14:33 IST
ಅಕ್ಷರ ಗಾತ್ರ

ಮುಸ್ಲಿಂ ಸಮುದಾಯಕ್ಕೆ ಸೇರಿದ ರೆಹಮಾನ್‌ ಎಂಬುವವರು ಚಾಮರಾಜನಗರದ ಚಿಕ್ಕಹೊಳೆಯಲ್ಲಿ ವಿಘ್ನನಿವಾರಕ ಗಣಪತಿಗೆ ಗುಡಿ ಕಟ್ಟಿಸಿ ನಾಲ್ಕು ವರ್ಷಗಳಿಂದ ಆರಾಧಿಸುತ್ತಿದ್ದಾರೆ. ಗಣೇಶನನ್ನು ಪೂಜಿಸಲು ಅರ್ಚಕರನ್ನೂ ನೇಮಿಸಿ ಅವರಿಗೆ ಪ್ರತಿ ತಿಂಗಳು ₹4,000 ಸಂಬಳವನ್ನೂ ನೀಡುತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT