ಶ್ರೀಮಂತರ ಮೇಲೆ ಪ್ರೀತಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಸುವ ಯುಪಿಎ ಸರ್ಕಾರದ ನರೇಗಾ ಯೋಜನೆ, ಆಹಾರ ಭದ್ರತಾ ಕಾಯ್ದೆ, ಮಾರುಕಟ್ಟೆ ದರದಲ್ಲಿ ಭೂ ಸ್ವಾದೀನ ಪಡಿಸುವ ಭೂ ಸ್ವಾಧೀನ ಕಾಯ್ದೆ, ಅರಣ್ಯ ಕಾಯ್ದೆ, ರೈತರ ಬೆಳೆಯ ಶೇ 50ರಷ್ಟು ಕನಿಷ್ಠ ಬೆಂಬಲ ಬೆಲೆ ನೀಡುವುದು.. ಇತ್ಯಾದಿ ಬಡವರ ಹಾಗೂ ರೈತರ ಪರವಾದ ಯೋಜನೆಗಳನ್ನು ವಿರೋಧಿಸಿ ಶ್ರೀಮಂತರ ಪರವಾಗಿ ನಿಂತರು’ ಎಂದು ಆರೋಪಿಸಿದರು.