ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹನೂರು | ಬರಗಾಲದ ಪರಿಣಾಮ: ಬಾಯ್ತೆರೆದ ಜಲಾಶಯಗಳು

ತಳ ಸೇರಿದ ನೀರಿನ ಮಟ್ಟ, ಮಳೆ ಬಾರದಿದ್ದರೆ ಕಷ್ಟ
Published : 14 ಏಪ್ರಿಲ್ 2024, 7:24 IST
Last Updated : 14 ಏಪ್ರಿಲ್ 2024, 7:24 IST
ಫಾಲೋ ಮಾಡಿ
Comments
ಹನೂರು ತಾಲ್ಲೂಕಿನ ಕೆ.ಗುಂಡಾಪುರ ಬಳಿಯಿರುವ ಉಡುತೊರೆ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ
ಹನೂರು ತಾಲ್ಲೂಕಿನ ಕೆ.ಗುಂಡಾಪುರ ಬಳಿಯಿರುವ ಉಡುತೊರೆ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ
ಹೂಳೆತ್ತಿಸಲು ಸಕಾಲ
ಜಲಾಶಯಗಳಲ್ಲಿ ನೀರು ತಳಮಟ್ಟದವರೆಗೆ ಸಂಪೂರ್ಣವಾಗಿ ಬತ್ತಿಹೋಗಿ ನೀರಿನ ಸಮಸ್ಯೆ ತಲೆದೋರುವ ಸಂಭವ ಇದ್ದರೂ ಇದೇ ಸಮಯಲ್ಲಿ ಜಲಾಶಯಗಳಲ್ಲಿನ ಹೂಳನ್ನು ತೆರವು ಮಾಡುವುದಕ್ಕೆ ಅವಕಾಶ ಇದೆ.  ‘ನೀರಾವರಿ ಇಲಾಖೆಗಳು ಈ ಸಂದರ್ಭವನ್ನು ಬಳಸಿಕೊಂಡು ಜಲಾಶಯಗಳಲ್ಲಿ ಹೂಳೆತ್ತಿಸಿದರೆ ಜಲಾಶಯಗಳ ನೀರಿನ ಸಂಗ್ರಹಣಾ ಸಾಮಾರ್ಥ್ಯ ಹೆಚ್ಚುವುದರ ಜತೆಗೆ ಧೀರ್ಘಕಾಲ ನೀರು ಜಲಾಶಯಗಳಲ್ಲಿ ಉಳಿಸಯುವಂತೆ ಮಾಡಬಹುದು. ಇದನ್ನು ಅಧಿಕಾರಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ತಾಲ್ಲೂಕಿನ ರೈತರು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT